Basavaraj Kempawad: ಬೆಳಗಾವಿ ಯುವಕನ ಅದ್ಭುತ ಸಾಧನೆ, ದೇಶಕ್ಕೆ ಪ್ರಥಮ, ಕರುನಾಡಿಗೆ ಕಿರೀಟ!

Basavaraj Kempawad: ಬೆಳಗಾವಿ ಯುವಕನ ಅದ್ಭುತ ಸಾಧನೆ: ದೇಶಕ್ಕೆ ಪ್ರಥಮ, ಕರುನಾಡಿಗೆ ಕಿರೀಟ!

Basavaraj Kempawad: ನಮ್ಮ ರಾಜ್ಯಕ್ಕೆ ಕೀರ್ತಿ ತಂದಿರುವಂತಹ ಒಂದು ವಿಷಯ ಇಲ್ಲಿದೆ ಸ್ನೇಹಿತರೆ! ಹಸಿದ ಹೊಟ್ಟೆ, ಖಾಲಿ ಜೇಬು ಏನನ್ನಾದರೂ ಮಾಡಿಸುತ್ತೆ ಅಂತಾರೆ, ನಿಜ. ಆದ್ರೆ ಇಲ್ಲೊಬ್ಬ ಯುವಕ ಕೇವಲ 25 ವರ್ಷದಲ್ಲಿ ದೇಶದ ಗಮನವನ್ನೇ ಸೆಳೆದಿದ್ದಾನೆ. ನಮ್ಮದೇ ಕುಂದಾನಗರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸೌದಿ ಗ್ರಾಮದ Basavaraj Kempawad ಎಂಬ ರೈತನ ಮಗ, ಯುಪಿಎಸ್ಸಿ ನಡೆಸಿದ ಇಂಡಿಯನ್ ಫಾರೆಸ್ಟ್ ಸರ್ವಿಸ್ (IFS) ಪರೀಕ್ಷೆಯಲ್ಲಿ ದೇಶಕ್ಕೆ ಫಸ್ಟ್ ರ‍್ಯಾಂಕ್ ಗಳಿಸಿ ದಾಖಲೆ ಮಾಡಿದ್ದಾರೆ. ಈ ಯುವ … Read more

ರೈತ ಸಂಜೀವಿನಿ ಯೋಜನೆ: ಎಲ್ಲಾ ರೈತರಿಗೆ 1 ಲಕ್ಷ ರೂ. ಪರಿಹಾರ – ಸಂಪೂರ್ಣ ಮಾಹಿತಿ!

ರೈತ ಸಂಜೀವಿನಿ ಯೋಜನೆ: ಎಲ್ಲಾ ರೈತರಿಗೆ 1 ಲಕ್ಷ ರೂ. ಪರಿಹಾರ - ಸಂಪೂರ್ಣ ಮಾಹಿತಿ!

ರಾಜ್ಯದ ರೈತರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಕರ್ನಾಟಕ ಸರ್ಕಾರ ಹೊಸದಾಗಿ ‘ರೈತ ಸಂಜೀವಿನಿ‘ ಅನ್ನೋ ಒಂದು ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಅಡಿ, ಜಮೀನು ಇರೋ ಎಲ್ಲಾ ರೈತರಿಗೂ ಒಂದು ಲಕ್ಷ ರೂಪಾಯಿ ವರೆಗೆ ಆರ್ಥಿಕ ನೆರವು ಸಿಗುತ್ತೆ. ಇನ್ನು ಸಾಕಷ್ಟು ರೈತರಿಗೆ ಈ ಸ್ಕೀಮ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಿಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಅಥವಾ ಬೇರೆ ಕೃಷಿ ಚಟುವಟಿಕೆಗಳಲ್ಲಿ ಏನೇ ಅನಿರೀಕ್ಷಿತ ಅಪಘಾತ ಆದ್ರೆ, ಈ ಯೋಜನೆ ನಿಜಕ್ಕೂ ದೊಡ್ಡ … Read more