HESCOM 24/7 ಸಹಾಯವಾಣಿ ಸಂಖ್ಯೆ ಯಾವುದು? ಈ ನಂಬರ್ ಬಳಸಿಕೊಂಡು ಸುಲಭವಾಗಿ ಕರೆ ಮಾಡಿ!

HESCOM 24/7 ಸಹಾಯವಾಣಿ ಸಂಖ್ಯೆ ಯಾವುದು? ಈ ನಂಬರ್ ಬಳಸಿಕೊಂಡು ಸುಲಭವಾಗಿ ಕರೆ ಮಾಡಿ!

HESCOM ಅನ್ನುವ ಒಂದು ಸಂಸ್ಥೆ ಈ ಎಲ್ಲಾ ಡಿಸ್ಟಿಕ್ ಗಳಿಗೆ ವಿದ್ಯುತ್ ಡಿಸ್ಟ್ರಿಬ್ಯೂಷನ್ ಮಾಡುತ್ತದೆ ಈ ಸಂಸ್ಥೆ ಒಳಗೆ ಬರುವ ಡಿಸ್ಟ್ರಿಕ್ಟ್ ಗಳು ಯಾವುದೆಂದರೆ ಹುಬ್ಬಳ್ಳಿ ಧಾರವಾಡ ಬೆಳಗಾವಿ, ಗದಗ ಬಾಗಲಕೋಟೆ, ಹಾವೇರಿ, ಉತ್ತರಕನ್ನಡ, ವಿಜಯಪುರ (ಬಿಜಾಪುರ)  ಈ ಒಂದು ಸಂಸ್ಥೆ ಯಾವ ರೀತಿ ಕರೆಂಟ್ ನೀಡುತ್ತದೆ ಎಂದು ಪ್ರಶ್ನೆ ಕೇಳಿದರೆ ಇವರು Bulk Hagi ಕರೆಂಟನ್ನು ಖರೀದಿ ಮಾಡುತ್ತಾರೆ ಅದು ಎಲ್ಲಿ ಅಂದರೆ KPCL (Karnataka Power Corporation LTD) ಮತ್ತು ಹಲವಾರು ಬೇರೆ ಜನರೇಟರ್ … Read more

PMJJBY: ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ! ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ

PMJJBY: ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ! ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ

PMJJBY ಯೋಜನೆ ಅಂದರೆ ಏನು? ಎಂದು ರಾಜ್ಯದ ಜನರು ಬಹಳಷ್ಟು ಪ್ರಶ್ನೆ ಕೇಳುತ್ತಲೇ ಇದ್ದರು ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ.   ಈ ಯೋಜನೆಯಿಂದ ಯಾವ ರೀತಿ ಲಾಭಗಳು ಪಡೆಯಬಹುದು ಹಾಗೂ ಯಾವ ರೀತಿ ಅರ್ಜಿ ಸಲ್ಲಿಸುವುದು ಎಂಬ ಸಂಪೂರ್ಣ ಮಾಹಿತಿ ಇಂದು ನಾವು ತಿಳಿದುಕೊಳ್ಳೋಣ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಅಂದರೆ ಏನು? ಈ ಒಂದು ಯೋಜನೆ ಲೈಫ್ ಇನ್ಶುರೆನ್ಸ್ ಸ್ಕೀಮ್ ಆಗಿದೆ. ವ್ಯಕ್ತಿಗೆ ಯಾವ ರೀತಿಯ … Read more

Mahiti Kanaja: PMSBY, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ! ಸಂಪೂರ್ಣ ಮಾಹಿತಿ ಇಲ್ಲಿದೆ

Mahiti Kanaja: PMSBY, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ! ಸಂಪೂರ್ಣ ಮಾಹಿತಿ ಇಲ್ಲಿದೆ

PMSBY ಅಂದರೆ ಏನು ಎಂದು ಬಹಳಷ್ಟು ಕನ್ನಡಿಗರು ಕೇಳುತ್ತಿದ್ದರು.  ಇದರ ಅರ್ಥ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಎಂದು ಕರೆಯಲಾಗುತ್ತದೆ. ಈ ಯೋಜನೆ ಯಾವ ರೀತಿ ಕೆಲಸ ಮಾಡುತ್ತದೆ ಹಾಗೂ ಇದರಿಂದ ಜನರಿಗೆ ಯಾವ ರೀತಿ ಸಹಾಯವಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ. Pradhan Mantri Suraksha Bima Yojana ಅಂದರೆ ಏನು? ಈ ಒಂದು ಸ್ಕೀಮ್ ಏನಿದೆ ಇದು ಆಕ್ಸಿಡೆಂಟ್ ಕವರೇಜ್ ಕೀಮ್ ಆಗಿರುತ್ತದೆ. (Accident Coverage Scheme) ಈ ಸ್ಕೀಮ್ ಅನ್ನು ಜೂನ್ … Read more

ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರು: BPL, APL ಎಲ್ಲರಿಗೂ ಅವಕಾಶ!

ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರು: BPL, APL ಎಲ್ಲರಿಗೂ ಅವಕಾಶ!

ನಮಸ್ಕಾರ, ನಿಮಗೆಲ್ಲ ಆತ್ಮೀಯ ಸ್ವಾಗತ! ರೇಷನ್ ಕಾರ್ಡ್ ಬಗ್ಗೆ ಒಂದು ಬ್ರೇಕಿಂಗ್ ಅಪ್ಡೇಟ್ ಬಂದಿದೆ. ತುಂಬಾ ಜನ ರೇಷನ್ ಕಾರ್ಡ್ ತಿದ್ದುಪಡಿ ಬಗ್ಗೆ ಪ್ರಶ್ನೆ ಕೇಳ್ತಾನೇ ಇದ್ರಿ, ಸರ್ವರ್ ಓಪನ್ ಆಗಿಲ್ಲ ಅಂತ ಗೊಣಗುತ್ತಾ ಇದ್ರಿ. ಆ ಸಮಸ್ಯೆ ಈಗ ನಿವಾರಣೆಯಾಗಿದೆ! ರಾಜ್ಯಾದ್ಯಂತ ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರುವಾಗಿದೆ. ಇದರ ಬಗ್ಗೆ ಸಂಪೂರ್ಣ ಡೀಟೇಲ್ಸ್ ಈ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸ್ತಾ ಹೋಗ್ತೀವಿ, ಮಿಸ್ ಮಾಡ್ದೆ ಪೂರ್ತಿ ಓದಿ. ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರು: ಬಹುದಿನಗಳ … Read more

Mahiti Kanaja: ಗೃಹಲಕ್ಷ್ಮಿ ಬಾಕಿ ಹಣ 10 ದಿನಗಳಲ್ಲಿ ಜಮಾ; ಲಕ್ಷ್ಮಿ ಹೆಬ್ಬಾಳ್ಕರ್ ಖಚಿತ ಮಾಹಿತಿ!

Mahiti Kanaja: ಗೃಹಲಕ್ಷ್ಮಿ ಬಾಕಿ ಹಣ 10 ದಿನಗಳಲ್ಲಿ ಜಮಾ; ಲಕ್ಷ್ಮಿ ಹೆಬ್ಬಾಳ್ಕರ್ ಖಚಿತ ಮಾಹಿತಿ!

ನಮಸ್ಕಾರ, ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತೆ ಅಂತ ಎಷ್ಟೋ ಜನ ಕಾಯ್ತಿದ್ದೀರಾ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಸಾಕಷ್ಟು ಗೊಂದಲಗಳು, ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಈ ವಾರ ಜಮಾ ಆಗುತ್ತೆ, ಮುಂದಿನ ವಾರ ಬರುತ್ತೆ ಅಂತ ಹೇಳಿದ್ದೆವು. ಆದರೆ ಈಗ ಬಾಕಿ ಉಳಿದಿರುವ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಸ್ಪಷ್ಟ ಮಾಹಿತಿ ಕೊಟ್ಟಿದ್ದಾರೆ. ಬನ್ನಿ, ಏನು ಹೇಳಿದ್ದಾರೆ ಅಂತ ವಿವರವಾಗಿ ನೋಡೋಣ. ಗೃಹಲಕ್ಷ್ಮಿ ಹಣ: 10 ದಿನಗಳ ಗಡುವು! ಗೃಹಲಕ್ಷ್ಮಿ ಯೋಜನೆಯ … Read more

ಮೋದಿ ಕರೆ ಬೆನ್ನಲ್ಲೇ NASSCOM ವರ್ಕ್ ಫ್ರಮ್ ಹೋಮ್ ಪ್ಲಾನ್: ಬೆಂಗಳೂರಿನ ಐಟಿ ಟೆಕ್ಕಿಗಳಿಗೆ ಹೊಸ ಚಾಲೆಂಜ್!

ಮೋದಿ ಕರೆ ಬೆನ್ನಲ್ಲೇ NASSCOM ವರ್ಕ್ ಫ್ರಮ್ ಹೋಮ್ ಪ್ಲಾನ್: ಬೆಂಗಳೂರಿನ ಐಟಿ ಟೆಕ್ಕಿಗಳಿಗೆ ಹೊಸ ಚಾಲೆಂಜ್!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೈದರಾಬಾದ್‌ನಲ್ಲಿ ದೇಶವಾಸಿಗಳಿಗೆ ಕೆಲವೊಂದು ಮಹತ್ವದ ಸಲಹೆಗಳನ್ನು ನೀಡಿದ್ದರು. ಚಿನ್ನ ಖರೀದಿ, ಪೆಟ್ರೋಲ್-ಡೀಸೆಲ್ ಬಳಕೆಯ ಮಿತಿಗೊಳಿಸುವಿಕೆ ಜೊತೆಗೆ ‘ವರ್ಕ್ ಫ್ರಮ್ ಹೋಮ್’ ಕಾನ್ಸೆಪ್ಟ್‌ಗೆ ಹೆಚ್ಚು ಒತ್ತು ನೀಡುವಂತೆ ಕಂಪನಿಗಳಿಗೆ ಕರೆ ನೀಡಿದ್ದರು. ಈ ಕರೆಯ ಬೆನ್ನಲ್ಲೇ, ದೇಶದ ಸಾಫ್ಟ್‌ವೇರ್ ಕಂಪನಿಗಳ ಪ್ರಮುಖ ಸಂಸ್ಥೆಯಾದ NASSCOM ಕೂಡ ಒಂದು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಇದು ಬೆಂಗಳೂರು ಸೇರಿದಂತೆ ದೇಶದ ಐಟಿ ಉದ್ಯೋಗಿಗಳಿಗೆ ಮತ್ತೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಮತ್ತು ಸವಾಲುಗಳನ್ನು ಮುಂದಿಟ್ಟಿದೆ. ಪ್ರಧಾನಿ … Read more

ಬಂಗಾಳದಲ್ಲಿ ಮಹಿಳೆಯರಿಗಾಗಿ ಮೋದಿ ಕೊಟ್ಟಿರೋ 10 ದೊಡ್ಡ ಗ್ಯಾರಂಟಿಗಳು: ಸಂಪೂರ್ಣ ಮಾಹಿತಿ!

10 big guarantees given by Modi for women in Bengal

ಬಂಗಾಳದಲ್ಲಿ ಪ್ರಧಾನಿ ಮೋದಿ ಅವ್ರು ಮಹಿಳೆಯರಿಗೆ ಕೊಟ್ಟಿರೋ 10 ದೊಡ್ಡ ಗ್ಯಾರಂಟಿಗಳ ಬಗ್ಗೆ ಕಂಪ್ಲೀಟ್ ಮಾಹಿತಿ. ಸೇಫ್ಟಿ, ಜಾಬ್ಸ್, ₹36,000 ಸಪೋರ್ಟ್, ಹೆಲ್ತ್ ಕೇರ್ ಮತ್ತು ಮನೆಗಳ ಬಗ್ಗೆ ತಿಳಿಯಿರಿ.

ರೂಪಾಯಿ ಮೌಲ್ಯ ರಕ್ಷಣೆಗೆ ಮೋದಿ ಮಾಸ್ಟರ್‌ಪ್ಲಾನ್? ಆರ್ಥಿಕ ತಜ್ಞ ರುದ್ರಮೂರ್ತಿ ಮಾತು

ರೂಪಾಯಿ ಮೌಲ್ಯ ರಕ್ಷಣೆಗೆ ಮೋದಿ ಮಾಸ್ಟರ್‌ಪ್ಲಾನ್? ಆರ್ಥಿಕ ತಜ್ಞ ರುದ್ರಮೂರ್ತಿ ಮಾತು

ಪಶ್ಚಿಮ ಏಷ್ಯಾ ಯುದ್ಧದ ಕಾರ್ಮೋಡ ವಿಶ್ವದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಇದರ ಬಿಸಿ ಭಾರತಕ್ಕೂ ತಟ್ಟಿದ್ದು, ರೂಪಾಯಿ ಮೌಲ್ಯ ಕುಸಿತ ನಮ್ಮೆಲ್ಲರ ಚಿಂತೆ ಹೆಚ್ಚಿಸಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನೀಡಿದ ‘ಅಷ್ಟ ಸಂದೇಶ’ ನಿಜಕ್ಕೂ ಆರ್ಥಿಕ ಸಂಕಷ್ಟಕ್ಕೆ ಪರಿಹಾರವೇ? ಆರ್ಥಿಕ ತಜ್ಞ ರುದ್ರಮೂರ್ತಿ ಅವರು ಈ ಬಗ್ಗೆ ವಿವರಿಸಿದ್ದಾರೆ. ಬನ್ನಿ, ಅವರ ವಿಶ್ಲೇಷಣೆಯನ್ನು ಡೀಟೇಲ್ ಆಗಿ ನೋಡೋಣ. ರೂಪಾಯಿ ಮೌಲ್ಯ ಕುಸಿತಕ್ಕೆ ಮೋದಿ ಸಂದೇಶದ ಮರ್ಮ ಕೊಲ್ಲಿ ಯುದ್ಧದ ಎಫೆಕ್ಟ್ ನಿಂದ … Read more

ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮೋದಿಯವರು ಈ 7 ಸೂತ್ರಗಳನ್ನು ತಿಳಿಸಿದ್ದಾರೆ!

ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮೋದಿಯವರು ಈ 7 ಸೂತ್ರಗಳನ್ನು ತಿಳಿಸಿದ್ದಾರೆ!

ನಮ್ಮ ದೇಶವನ್ನು ಈಗಿರುವ ಸಂಕಷ್ಟ ಪರಿಸ್ಥಿತಿಯಿಂದ ನಾವು ಹೊರಗೆ ತರಬೇಕು. ಇದು ಒಬ್ಬರಿಂದ ಸಾಧ್ಯವಲ್ಲದ ಕೆಲಸ ಈ ಕೆಲಸ ಸಾಧಿಸಲು ದೇಶದ ಪ್ರತಿ ಒಬ್ಬ ಪ್ರಜೆಯೂ ಇದಕ್ಕೆ ಕೆಲಸ ಮಾಡಬೇಕು ಎಂದು ಮೋದಿ ಅವರು ಭಾಷಣದಲ್ಲಿ ಹೇಳಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏನು ಈಗಿನ ಯುದ್ಧದ ಪರಿಸ್ಥಿತಿಯಲ್ಲಿ ಬಹಳಷ್ಟು ಬೆಲೆ ಏರಿಕೆಯಾಗಿದೆ ಆದ್ದರಿಂದ ಮೋದಿಯವರು ಸಾಫ್ಟ್ವೇರ್ ಕಂಪನಿಗಳಿಗೆ ವರ್ಕ್ ಫ್ರಮ್ Home ನೀಡುವಂತೆ ಮನವಿ ಮಾಡಿದ್ದಾರೆ. ಒಂದು ವರ್ಷದ ಕಾಲ ಯಾವುದೇ ರೀತಿಯ ಚಿನ್ನವನ್ನು ಖರೀದಿ ಮಾಡಲು … Read more

ರೈತ ಸಂಪರ್ಕ ಕೇಂದ್ರ: ರೈತರಿಗೆ ನೈಸರ್ಗಿಕ ಕೃಷಿ ಪಾಠ!

ರೈತ ಸಂಪರ್ಕ ಕೇಂದ್ರ: ರೈತರಿಗೆ ನೈಸರ್ಗಿಕ ಕೃಷಿ ಪಾಠ!

ರೈತ ಸಂಪರ್ಕ ಕೇಂದ್ರ, ಇರಕಲಗಡದ ವತಿಯಿಂದ ರೈತ ಬಾಂಧವರಿಗೆ ಅದ್ಭುತ ತರಬೇತಿ ಏರ್ಪಡಿಸಲಾಗಿತ್ತು. ನೈಸರ್ಗಿಕ ಕೃಷಿಯನ್ನ ಉತ್ತೇಜಿಸುವ ನಿಟ್ಟಿನಲ್ಲಿ, ದಶಪರ್ಣಿ ತಯಾರಿಸುವ ವಿಧಾನದ ಬಗ್ಗೆ ಪ್ರಾಯೋಗಿಕವಾಗಿ ಕಲಿಸಲಾಯ್ತು. ನಮ್ಮ ಸ್ಥಳೀಯ ರೈತರು ಈ ತರಬೇತಿಯಲ್ಲಿ ಉತ್ಸಾಹದಿಂದ ಭಾಗವಹಿಸಿ, ತಮ್ಮ ಜಮೀನಿಗೆ ಅನ್ವಯವಾಗುವ ಟಿಪ್ಸ್‌ಗಳನ್ನ ಪಡೆದುಕೊಂಡರು. ಇದು ಭೂಮಿ ಮತ್ತು ಬೆಳೆಗಳ ಆರೋಗ್ಯಕ್ಕೆ ಒಂದು ಉತ್ತಮ ಹೆಜ್ಜೆ. ಹೂಡಿಕೆ ರಹಿತ ನೈಸರ್ಗಿಕ ಕೃಷಿಗೆ ಉತ್ತೇಜನ ಇರಕಲಗಡ ಹೋಬಳಿಯ ರೈತ ಸಂಪರ್ಕ ಕೇಂದ್ರ, ರಾಷ್ಟ್ರೀಯ ನೈಸರ್ಗಿಕ ಕೃಷಿ (ಸಾವಯವಾರಿ) ಯೋಜನೆಯಡಿ … Read more