ಬೆಂಗಳೂರು ಬಿ ಖಾತಾ ಟು ಎ ಖಾತಾ: ಭೂ ಗ್ಯಾರಂಟಿ ವಿಷಯದ ಸಂಪೂರ್ಣ ಮಾಹಿತಿ

ಬೆಂಗಳೂರು ಬಿ ಖಾತಾ ಟು ಎ ಖಾತಾ: ಭೂ ಗ್ಯಾರಂಟಿ ವಿಷಯದ ಸಂಪೂರ್ಣ ಮಾಹಿತಿ

ಬೆಂಗಳೂರಿನಲ್ಲಿ ಆಸ್ತಿ ಇರುವವರ ಈ ಒಂದು ಬಿ ಖಾತಾ ಸಮಸ್ಯೆ ಎದುರಾಗುವುದು ಸಾಮಾನ್ಯ. ಇದರಿಂದ ಆಸ್ತಿಯ ಮಾಲೀಕತ್ವ, ಸಾಲ ಪಡೆಯುವುದು ಮತ್ತು ಬೇರೆ ರೀತಿಯ ಮೂಲಭೂತ ಸೌಕರ್ಯಗಳಿಗೆ ತೊಂದರೆ ಹಾಗುತದೆ. ಈಗ ಈ ಸಮಸ್ಯೆಗೆ ಸರ್ಕಾರದಿಂದ ಹೊಸ ಪರಿಹಾರ ಸಿಕ್ಕಿದೆ! ಸ್ನೇಹಿತರೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಭೂ ಗ್ಯಾರಂಟಿ’ ಯೋಜನೆಯನ್ನು ಘೋಷಿಸಿದರೆ, ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಲು ವಿಶೇಷ ಅವಕಾಶ ಈಗ ನಿಮಗೆ ನೀಡಲಾಗಿದೆ. ಬೆಂಗಳೂರು ಆಸ್ತಿಗಳಿಗೆ ಇ-ಖಾತಾ ಅಗತ್ಯತೆ ಮತ್ತು … Read more